ಹಂದಿಗಳು ಹಾಡುತ್ತವೆಯೆಂದರೆ ನಂಬಲು ಅಸಾಧ್ಯ!!!

ವರಾಹ ರೂಪಂ ದೈವ ವರಿಷ್ಟಂವರಾಹ ರೂಪಂ ದೈವ ವರಿಷ್ಟಂವರಸ್ಮಿತ ವದನಂ..ವಜ್ರ ದಂತಧರ ರಕ್ಷಾ ಕವಚಂ| ಕಾಂತಾರ ಸಿನೆಮಾದ ಈ ಹಾಡು ಇಲ್ಲೇಕೆ ಅಂತೀರಾ? ಹೌದು, ಈ ವಾರ ಹೇಳ ಹೊರಟಿರುವುದು ಇದೇ ವಿಷಯದ ಬಗ್ಗೆ. ವಿಷ್ಣುವು ವರಾಹ ರೂಪ ತಳೆಯುವುದಕ್ಕೆ ಕಾರಣವಾದ ಒಂದು ಕಥೆ! ಮೊದಲಿಗೆ ವಿಷ್ಣುವು ವರಾಹ ರೂಪ ತಳೆಯುವುದಕ್ಕೆ ಕಾರಣವಾದ ಒಂದು ಕಥೆಯನ್ನು ನೋಡೋಣ. ಬ್ರಹ್ಮನ ಪರಮ ಭಕ್ತನಾದ ಹಿರಣ್ಯಾಕ್ಷನು ಬ್ರಹ್ಮನಿಂದ ಒಂದು ವರ ಪಡೆದಿದ್ದ. ಅದರ ಪ್ರಕಾರ ಯಾವುದೇ ದೇವರು, ಮಾನವ, ಅಸುರ, […]

Read More
error: Content is protected !!